Monday, 15 June 2015

ಉಸಿರಾಗಿರುವ ಹಸಿರನ್ನು  ಉಳಿಸಿ 

ಶ್ರೀ ವಿದ್ಯಾವರ್ಧಕ ಹೈಯರ್  ಸೆಕೆಂಡರಿ  ಶಾಲೆಯಲ್ಲಿ ಪರಿಸರ ದಿನಾಚರಣೆಯು ಶಾಲಾ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಜರಗಿತು . ನಿವೃತ್ತ ಅಧ್ಯಾಪಕರಾದ ಮಹಾಬಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಗಿಡ ನೀಡುವುದರ ಮೂಲಕ ಪರಿಸರ ದಿನದ ಮಹತ್ವವನ್ನು ತಿಳಿಯ ಹೇಳಿದರು.ಶಾಲಾ  ಅಧ್ಯಾಪಕರಾದ ರಾಜಾರಾಂ ರಾವ್ ಸ್ವಾಗತಿಸಿ ಅಧ್ಯಾಪಿಕೆ ಸಾವಿತ್ರಿ ವಂದಿಸಿದರು .   

No comments:

Post a Comment

Popular Posts