ಉಸಿರಾಗಿರುವ ಹಸಿರನ್ನು ಉಳಿಸಿ
ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರಿಸರ ದಿನಾಚರಣೆಯು ಶಾಲಾ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಜರಗಿತು . ನಿವೃತ್ತ ಅಧ್ಯಾಪಕರಾದ ಮಹಾಬಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಗಿಡ ನೀಡುವುದರ ಮೂಲಕ ಪರಿಸರ ದಿನದ ಮಹತ್ವವನ್ನು ತಿಳಿಯ ಹೇಳಿದರು.ಶಾಲಾ ಅಧ್ಯಾಪಕರಾದ ರಾಜಾರಾಂ ರಾವ್ ಸ್ವಾಗತಿಸಿ ಅಧ್ಯಾಪಿಕೆ ಸಾವಿತ್ರಿ ವಂದಿಸಿದರು .
No comments:
Post a Comment