Tuesday 7 June 2016

ಶಾಲಾ ಪ್ರವೇಶೋತ್ಸ೨೦೧೬-೧೭

              ಶ್ರೀ ವಿದ್ಯಾವರ್ಧಕ ಪ್ರೌ ಢ  ಶಾಲೆಯ ಎಂಟನೇ  ತರಗತಿಯ ವಿದ್ಯಾರ್ಥಿಗಳ ಪ್ರವೆಶೋತ್ಸವವು ಬಹಳ ಅದ್ದೂರಿಯಲ್ಲಿ ಜರಗಿತು .ತಾರೆ ಜಮೀನ್ಪರ್  ಚಲನ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸುವುದರೊಂದಿಗೆ  ಕಾರ್ಯಕ್ರಮಕ್ಕೆ  ಚಾಲನೆಯನ್ನು ನೀಡಲಾಯಿತು . ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ  ದಿನೇಶ್ ಅಮ್ಮೆನದ್ಕ  ಹಾಗೂ ಉಪಾಧ್ಯಕ್ಷರಾದ ಅಮ್ಮೆನದ್ಕ ನಾರಾಯಣ ಭಟ್ ಉಪಸ್ಥಿತರಿದ್ದರು . ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯಾದ  ಡಾ। ಜಯಪ್ರಕಾಶ್ ನಾರಾಯಣ ರವರು ವಿದ್ಯಾರ್ಥಿಗಳಲ್ಲಿ  ಶಿಸ್ತು ಮತ್ತು ನಿಶ್ಚಿತ ಉದ್ದೇಶ ಇರಬೇಕೆಂದು ಮುನ್ಸೂಚನೆಯನ್ನು  ನೀಡಿದರು . ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಹಿರಿಯ ಅಧ್ಯಾಪಿಕೆ ಲಲಿತ ಟೀಚರ್ ವಂದಿಸಿದರು . ಆ ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು . 

No comments:

Post a Comment

Popular Posts