Thursday 9 June 2016




ಕನ್ನಡ ಸಾಹಿತ್ಯ ಸಂಘ ೨೦೧೬-೨೦೧೭


           ಸಾಹಿತ್ಯ ಸಂಘದ ಉದ್ಘಾಟನಾ  ಸಮಾರoಭವು ತಾರೀಕು ೦೭-೦೬-೨೦೧೬ ರಂದು ಹಿರಿಯ ಅಧ್ಯಾಪಿಕೆಯಾದ ಲಲಿತ ಟೀಚರ್ ರ ಅಧ್ಯಕ್ಷತೆಯಲ್ಲಿ ಜರಗಿತು. ಅದ್ಯಾಪಕರಾದ ರಾಜಾರಾಮ್ ರಾವ್ ರವರು ಸಾಹಿತ್ಯ ಸಂಘದ ಉದ್ದೇಶ ಮತ್ತು  ವಿದ್ಯಾರ್ಥಿಗಳ ಜವಾಬ್ದಾರಿಯು ಸೃಜನಾತ್ಮಕ ಬರವನಣಿಗೆಯೊಂದಿಗೆ ಮುoದುವರಿಯಬೇಕು , ಆ ಮೂಲಕ ಸಮಾಜ ಮುಖಿಗಳಗಬೇಕೆoದು ಸೂಚನೆ ನೀಡಿದರು.

No comments:

Post a Comment

Popular Posts