ಕನ್ನಡ ಸಾಹಿತ್ಯ ಸಂಘ ೨೦೧೬-೨೦೧೭
ಸಾಹಿತ್ಯ ಸಂಘದ ಉದ್ಘಾಟನಾ ಸಮಾರoಭವು ತಾರೀಕು
೦೭-೦೬-೨೦೧೬ ರಂದು ಹಿರಿಯ ಅಧ್ಯಾಪಿಕೆಯಾದ ಲಲಿತ ಟೀಚರ್ ರ ಅಧ್ಯಕ್ಷತೆಯಲ್ಲಿ ಜರಗಿತು.
ಅದ್ಯಾಪಕರಾದ ರಾಜಾರಾಮ್ ರಾವ್ ರವರು ಸಾಹಿತ್ಯ ಸಂಘದ ಉದ್ದೇಶ ಮತ್ತು ವಿದ್ಯಾರ್ಥಿಗಳ
ಜವಾಬ್ದಾರಿಯು ಸೃಜನಾತ್ಮಕ ಬರವನಣಿಗೆಯೊಂದಿಗೆ ಮುoದುವರಿಯಬೇಕು , ಆ ಮೂಲಕ ಸಮಾಜ
ಮುಖಿಗಳಗಬೇಕೆoದು ಸೂಚನೆ ನೀಡಿದರು.
No comments:
Post a Comment