ಕಾಸರಗೋಡು ಕನ್ನಡ ಬಳಗ (ರಿ )ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಜಂಟಿ ಆಶ್ರಯದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರಗಿದ ದಸರಾ ನಾಡಹಬ್ಬದಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಾದ ಜಯಶ್ರೀ ಕೆ ಕನ್ನಡ ಭಾಷಣದಲ್ಲಿ ಪ್ರಥಮ , ಕನ್ನಡ ಕವಿತಾ ರಚನೆಯಲ್ಲಿ ಪ್ರಿಯಾಂಕ .ವೈ .ಕೆ .ಪ್ರಥಮ ,ರಸಪ್ರಶ್ನೆಯಲ್ಲಿ ಅನ್ವಿತ್ ದ್ವಿತೀಯ ,ಬಹುಮಾನವನ್ನು ಗಳಿಸಿರುವರು .
No comments:
Post a Comment