ವಿಶೇಷ ಉಪಾನ್ಯಾಸ
.ಅಂತಾರಾಷ್ಟ್ರೀಯ ಬಾಹ್ಯಾಕಾಶ ವಾರಾಚರಣೆಯ ಅಂಗವಾಗಿ ಡಾ। ಮುರಳಿ ಕೃಷ್ಣ ಡೆಪ್ಯುಟಿ ಜನರಲ್ ಮ್ಯಾನೇಜರ್ ,ಬಾಹ್ಯಾಕಾಶ ಸಂಶೋಧನಾ ಕೇಂದ್ರ ,ತುಂಬಾ -ತಿರುವನಂತಪುರಮ್ ಇವರು ರಾಕೆಟ್ ತಯಾರಿಕಾ ವಿಧಾನ ಉಡಾವಣ ವಿವಿಧ ಹಂತಗಳು ಬಾಹ್ಯಾಕಾಶ ಸಂಶೋಧನೆ ಯಲ್ಲಿ ಭಾರತದ ಸಾಧನೆ ಈ ಕುರಿತು ವಿಶೇಷ ಉಪಾನ್ಯಾಸವನ್ನು ನೀಡಿದರು ನಂತರ ,ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ಜರಗಿತು .
No comments:
Post a Comment