Sunday 11 October 2015

ವಿಶೇಷ ಉಪಾನ್ಯಾಸ 

.ಅಂತಾರಾಷ್ಟ್ರೀಯ ಬಾಹ್ಯಾಕಾಶ ವಾರಾಚರಣೆಯ ಅಂಗವಾಗಿ ಡಾ।  ಮುರಳಿ ಕೃಷ್ಣ ಡೆಪ್ಯುಟಿ ಜನರಲ್ ಮ್ಯಾನೇಜರ್ ,ಬಾಹ್ಯಾಕಾಶ ಸಂಶೋಧನಾ ಕೇಂದ್ರ ,ತುಂಬಾ -ತಿರುವನಂತಪುರಮ್ ಇವರು  ರಾಕೆಟ್ ತಯಾರಿಕಾ ವಿಧಾನ  ಉಡಾವಣ  ವಿವಿಧ ಹಂತಗಳು  ಬಾಹ್ಯಾಕಾಶ ಸಂಶೋಧನೆ ಯಲ್ಲಿ ಭಾರತದ ಸಾಧನೆ ಈ ಕುರಿತು ವಿಶೇಷ ಉಪಾನ್ಯಾಸವನ್ನು  ನೀಡಿದರು ನಂತರ ,ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ಜರಗಿತು . 

No comments:

Post a Comment

Popular Posts