- ಕವಿತಾ ವಾಚನಾ ಸ್ಪರ್ಧೆ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ತಾರೀಕು ೨೧-೭-೧೫ ರಂದು ಕವಿತಾ ವಾಚನಾ ಸ್ಪರ್ಧೆಯು ಜರಗಿತು. ಬೇರೆ ಬೇರೆ ಕವಿಗಳ ಕವಿತೆಗಳನ್ನು ವಿದ್ಯಾರ್ಥಿಗಳು ವಾಚಿಸಿದರು . ಆ ಬಳಿಕ ಕವಿತಾ ವಾಚನದ ಸ್ವರೂಪದ ಸಣ್ಣ ಚಿತ್ರಣವನ್ನು ಶ್ರೀಯುತ ಲೋಕೇಶ್, ಹೈಯರ್ ಸೆಕೆಂಡರಿ ವಿಭಾಗದ ಅಧ್ಯಾಪಕರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.
ಸ್ಪರ್ಧೆಗಳ ವಿವರ ಇಂತಿದೆ ;
ಪ್ರಥಮ :ಭಾಗ್ಯಶ್ರೀ - ೯ ಎ
ದ್ವಿತೀಯ : ನವ್ಯಶ್ರೀ -೯ ಎ
ತೃತೀಯ : ಅರವಿಂದ - ೯ ಎ
:ಸುರೇಖ -೯ ಬಿ
No comments:
Post a Comment