Wednesday, 22 July 2015

  • ಕವಿತಾ ವಾಚನಾ ಸ್ಪರ್ಧೆ  
ವಿದ್ಯಾರಂಗ  ಕಲಾಸಾಹಿತ್ಯ  ವೇದಿಕೆ  ಹಾಗೂ  ಕನ್ನಡ ಸಾಹಿತ್ಯ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ತಾರೀಕು ೨೧-೭-೧೫ ರಂದು ಕವಿತಾ ವಾಚನಾ ಸ್ಪರ್ಧೆಯು ಜರಗಿತು. ಬೇರೆ ಬೇರೆ ಕವಿಗಳ ಕವಿತೆಗಳನ್ನು ವಿದ್ಯಾರ್ಥಿಗಳು ವಾಚಿಸಿದರು . ಆ ಬಳಿಕ  ಕವಿತಾ ವಾಚನದ ಸ್ವರೂಪದ ಸಣ್ಣ ಚಿತ್ರಣವನ್ನು  ಶ್ರೀಯುತ ಲೋಕೇಶ್, ಹೈಯರ್ ಸೆಕೆಂಡರಿ ವಿಭಾಗದ ಅಧ್ಯಾಪಕರು    ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು   ನೀಡಿದರು.                                                                                                                       
 ಸ್ಪರ್ಧೆಗಳ ವಿವರ ಇಂತಿದೆ ;
ಪ್ರಥಮ :ಭಾಗ್ಯಶ್ರೀ -  ೯ ಎ 
ದ್ವಿತೀಯ   : ನವ್ಯಶ್ರೀ -೯  ಎ 
ತೃತೀಯ   :  ಅರವಿಂದ  - ೯ ಎ 
:ಸುರೇಖ  -೯  ಬಿ 

No comments:

Post a Comment

Popular Posts